tag:blogger.com,1999:blog-4647415918395601818.post4242872846791536496..comments2023-10-23T12:23:11.850-07:00Comments on ಕನಸು ಕಂಗಳ ಹುಡುಗ...: ನಮ್ಮ ಕೆಲಸವನ್ನು ನಮ್ಮ ಮನಸ್ಸೆಷ್ಟು ಸಮರ್ಥಿಸುತ್ತೆ..ಕನಸು ಕಂಗಳ ಹುಡುಗhttp://www.blogger.com/profile/14092570128395701016noreply@blogger.comBlogger20125tag:blogger.com,1999:blog-4647415918395601818.post-25074345151735503872019-09-10T04:39:06.116-07:002019-09-10T04:39:06.116-07:00ಉತ್ತಮ ವಿಚಾರ ಅಷ್ಟೇ ಸರಳವಾದ ಬರಹ...ಉತ್ತಮ ವಿಚಾರ ಅಷ್ಟೇ ಸರಳವಾದ ಬರಹ...ಆರ್ವಿhttps://www.blogger.com/profile/11648875899546710745noreply@blogger.comtag:blogger.com,1999:blog-4647415918395601818.post-12191311559619051702014-03-11T23:55:55.447-07:002014-03-11T23:55:55.447-07:00ಧನ್ಯವಾದ ಶಿವು...............ಧನ್ಯವಾದ ಶಿವು...............ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4647415918395601818.post-53400725458217814422014-02-17T22:01:05.922-08:002014-02-17T22:01:05.922-08:00ಪ್ರದೀಪ್....
ವಾದಕ್ಕೆ ಪ್ರತಿವಾದ ನಮ್ಮದು ಇದ್ದೇ ಇರುತ್ತೆ....ಪ್ರದೀಪ್....<br />ವಾದಕ್ಕೆ ಪ್ರತಿವಾದ ನಮ್ಮದು ಇದ್ದೇ ಇರುತ್ತೆ.....<br />ನಾವೇನಕ್ಕೆ ಕಮ್ಮೀ ಅನ್ನೋ ಥರಾ.... ಆದರೆ ಆ ವಾದದಲ್ಲಿ ಮೌನವಾಗಿರೋ ಕಲೆ<br />ಬರೋದು ಕಷ್ಟ..... ಕೊನೇ ಪಕ್ಷ ನಮ್ಮ ಮನಸ್ಸಿನಲ್ಲಾದರೂ ಈ ವಿಚಾರವಿದ್ದರೆ<br />ಇದನ್ನು ಹಂತ ಹಂತವಾಗಿಯಾದರೂ ಕಡಿಮೆ ಮಾಡಿಕೊಳ್ಳಬಹುದಲ್ವಾ....<br />ಅದಕ್ಕೇ ಈ ಬರಹ...<br /><br />ಓದಿ ಮೆಚ್ಚಿದ್ದೀರಾ.... ಧನ್ಯವಾದ....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4647415918395601818.post-63843878978419467952014-02-16T07:53:29.585-08:002014-02-16T07:53:29.585-08:00ವ್ಯಕ್ತಿತ್ವದ ಅಂತರಂಗದ ಶುದ್ಧಿ ಬಗೆಗಿನ ಲೇಖನ ತುಂಬ ಹಿಡಿಸ್...ವ್ಯಕ್ತಿತ್ವದ ಅಂತರಂಗದ ಶುದ್ಧಿ ಬಗೆಗಿನ ಲೇಖನ ತುಂಬ ಹಿಡಿಸ್ತು. ಇತರರು ವಾದಕ್ಕೆ ಬಿದ್ದಾಗ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಚೆನ್ನಾಗಿ ವಿವರಿಸಿದ್ದೀರಿ. ನಿಜ ಸ್ವಾರ್ಥವಿಲ್ಲದೆ ಮಾಡಿದ ಕೆಲಸಗಳೇ ನಮಗೆ ಹೆಚ್ಚು ಸಂತಸ ನೀಡುವುದು.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-4647415918395601818.post-59413272712914096662014-01-07T21:40:57.720-08:002014-01-07T21:40:57.720-08:00ಸ್ವಾಗತ ಅಕ್ಷಯ್.....
ನನ್ನ ಬ್ಲಾಗಿಗೆ ನಿಮ್ಮದು ಮೊದಲ ಪಾದಾ...ಸ್ವಾಗತ ಅಕ್ಷಯ್.....<br />ನನ್ನ ಬ್ಲಾಗಿಗೆ ನಿಮ್ಮದು ಮೊದಲ ಪಾದಾರ್ಪಣೆ ಅಂದ್ಕೋತೀನಿ....<br /><br />ಅಕ್ಷಯ್... ನಮಗೆ ಗೊತ್ತಿರುವ ವಿಚಾರಗಳನ್ನೇ ನಾವು ಅಲಕ್ಷ್ಯ ಮಾಡೋದು...<br />ಆವಾಗಾವಾಗ ನೆನಪು ಮಾಡಿಕೊಳ್ಳೊಕೋಸ್ಕರ ಈ ಪರಿ....<br /><br />ಧನ್ಯವಾದ... ಬರ್ತಾ ಇರಿ.....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4647415918395601818.post-9315911231801169532014-01-05T02:37:26.407-08:002014-01-05T02:37:26.407-08:00 ಗೊತ್ತಿರುವ ವಿಚಾರಗಳೆ .ಅದಕ್ಕೆ ಬರವಣಿಗೆ ಶೈಲಿಗೆ ಹಚ್ಚಿರು... ಗೊತ್ತಿರುವ ವಿಚಾರಗಳೆ .ಅದಕ್ಕೆ ಬರವಣಿಗೆ ಶೈಲಿಗೆ ಹಚ್ಚಿರುವುದು ಕುಶಿಕೊಟ್ಟಿತುakshaya kanthabailuhttps://www.blogger.com/profile/13701645790362783654noreply@blogger.comtag:blogger.com,1999:blog-4647415918395601818.post-22902741280808529502014-01-01T05:05:38.588-08:002014-01-01T05:05:38.588-08:00ಅಲ್ವಾ ಮತ್ತೆ..... ಸ್ಪಂದಿಸುವ ರೀತಿ ನಮ್ಮ ಭಾವ.....
ಿವ...ಅಲ್ವಾ ಮತ್ತೆ..... ಸ್ಪಂದಿಸುವ ರೀತಿ ನಮ್ಮ ಭಾವ..... <br />ಿವುಗಳಲ್ಲಿಯೇ ಬದುಕುವ ರೀತಿ ಅಂತರ್ಗತವಾಗಿರುತ್ತೆ.....<br /><br />ತಮ್ಮಯ್ಯಾ....... ಬರ್ತಾ ಇರು...ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4647415918395601818.post-40172589507701373932014-01-01T03:28:44.241-08:002014-01-01T03:28:44.241-08:00ವ್ಯಕ್ತಿತ್ವವೆಂದರೆ ಪೂರ್ಣತೆಯಲ್ಲ, ಪೂರ್ಣತೆಯಡೆಗಿನ ಪಯಣ......ವ್ಯಕ್ತಿತ್ವವೆಂದರೆ ಪೂರ್ಣತೆಯಲ್ಲ, ಪೂರ್ಣತೆಯಡೆಗಿನ ಪಯಣ... ಚಿಕ್ಕ ಪುಟ್ಟ ಕ್ಷಣಗಳಿಗೂ/ ವಿಷಯಗಳಿಗೂ ಸ್ಪಂದನೆ ಸಾಧ್ಯವಾದರೆ ಬದುಕು ಚೆನ್ನ... ಗೆಲುವಿನ ಹಪಹಪಿಕೆಗಿಂತ ಬದುಕುವ, ಖುಷಿಯಾಗುವ, ಬೆಳೆವ ಬೆಳೆಸುವ ಸುಖ ನಮ್ಮದಾಗಲಿ...<br /><br />ತುಂಬಾ ಇಷ್ಟ ಆತು ಬರಹ...Raghunandan Khttps://www.blogger.com/profile/07554519169672473042noreply@blogger.comtag:blogger.com,1999:blog-4647415918395601818.post-52769027031256013922013-12-30T03:57:52.362-08:002013-12-30T03:57:52.362-08:00ನಾವರಿತದ್ದನ್ನು... ನಮ್ಮರಿವಿಗೆ ಬಂದಿದ್ದನ್ನು ಅದು
ಸಕಾರಾ...ನಾವರಿತದ್ದನ್ನು... ನಮ್ಮರಿವಿಗೆ ಬಂದಿದ್ದನ್ನು ಅದು <br />ಸಕಾರಾತ್ಮಕವಾಗಿದ್ದರೆ ಹೇಳಿಬಿಡಬೇಕು.... ಅದನ್ನೇ ನಿಮ್ಮ ಮುಂದಿಟ್ಟಿದ್ದು....<br /><br />ಇದೇ ಯೋಚನೆ ಒಂದು ಹತ್ತಾಗಿ ಹತ್ತು ನೂರಾದರೆಷ್ಟು ಚನ್ನ ಅಲ್ವಾ...???<br />ಮೊದಲ ಬಾರಿಗೆ ನನ್ನ ಬ್ಲಾಗಿನಂಗಳಕ್ಕೆ ಬಂದಿದ್ದೀರಿ... ಸ್ವಾಗತ ನಿಮಗೆ....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4647415918395601818.post-31489428813146486342013-12-30T03:55:24.917-08:002013-12-30T03:55:24.917-08:00ಅಕ್ಕಾ ಇದು ಭಗವದ್ಗೀತೆಯಲ್ಲಿನ ಒಂದೇ ಒಂದು
ಚಿಕ್ಕ ವಾಕ್ಯ...ಅಕ್ಕಾ ಇದು ಭಗವದ್ಗೀತೆಯಲ್ಲಿನ ಒಂದೇ ಒಂದು <br />ಚಿಕ್ಕ ವಾಕ್ಯವಷ್ಟೇ.... ಇಡೀ ಭಗವದ್ಗೀತೆ ಓದಿದರೆ ಇಂತಹ<br />ಸಾಲುಗಳ ಸಾಮ್ರಾಜ್ಯವೇ ಸಿಗುತ್ತೆ..... ವಾಕ್ಯರಚನೆ ಒಬ್ಬೊಬ್ಬರದು ಒಂದೊಂದು ತರಹ ಅಷ್ಟೇ.....<br /><br />ನಿಮ್ಮ ಪ್ರತಿಕ್ರಿಯೆಗಳು ಮತ್ತು ಈ ಇಷ್ಟಗಳೇ<br />ನಮ್ಮನ್ನು ಬರೆಸುತ್ತವೆ.... ಧನ್ಯವಾದ.....<br /><br />ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4647415918395601818.post-66507830680614586032013-12-30T03:51:55.186-08:002013-12-30T03:51:55.186-08:00ಪ್ರಶಸ್ತಿ...... ಕೆಲವು ತಪ್ಪುಗಳನ್ನು ಒಪ್ಪಿಕೊಳ್ಳೊದರಲ್ಲ...ಪ್ರಶಸ್ತಿ...... ಕೆಲವು ತಪ್ಪುಗಳನ್ನು ಒಪ್ಪಿಕೊಳ್ಳೊದರಲ್ಲಿ ನಮಗೆ ಏನೂ ಹಾನಿಯಿಲ್ಲದಿದ್ದರೆ... ಬದಲಾಗಿ ಸಂತೋಷ ಸಿಗುತ್ತೆಂದಾದರೆ ಒಪ್ಪಿಕೋಡರೇನು..? ಅಲ್ವೇ.....<br /><br />ಈ ಕುರಿತು ಪ್ರಯತ್ನ ಮಾಡುವೆಯೆಂದೆಯಲ್ಲಾ.... ಮತ್ತೇನು ಬೇಕು ಬರಹಕ್ಕೆ........ ಸಾಕಷ್ಟಾಯಿತು.....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4647415918395601818.post-91094742640036069722013-12-30T03:49:01.209-08:002013-12-30T03:49:01.209-08:00ನಾವು ಏನೋ ದೊಡ್ಡ ದೊಡ್ಡ ಸಂಗತಿಗಳನ್ನೆಲ್ಲಾ ಪಾಲಿಸಬೇಕಂತಿಲ್...ನಾವು ಏನೋ ದೊಡ್ಡ ದೊಡ್ಡ ಸಂಗತಿಗಳನ್ನೆಲ್ಲಾ ಪಾಲಿಸಬೇಕಂತಿಲ್ಲ.....<br />ಇವೆಲ್ಲಾ ಅತೀ ಚಿಕ್ಕ ಪುಟ್ಟ ವಿಷಯಗಳು....<br />ಯಾರೂ ಮಾಡಬಹುದಾದಂತಹ ತೀರಾ ಸಹಜ ವರ್ತನೆ.......<br /><br />ವಿನಾಯಕಣ್ಣಾ ಧನ್ಯವಾದ......ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4647415918395601818.post-19867797507561752032013-12-28T21:32:26.223-08:002013-12-28T21:32:26.223-08:00ನಿಮ್ಮ ಯೋಚನಾ ಲಹರಿ ಮೆಚ್ಚುವಂತದ್ದು..ಆದರೆ ನಮ್ಮ ತಪ್ಪಿಲ್ಲ...ನಿಮ್ಮ ಯೋಚನಾ ಲಹರಿ ಮೆಚ್ಚುವಂತದ್ದು..ಆದರೆ ನಮ್ಮ ತಪ್ಪಿಲ್ಲದೆ ಕ್ಷಮೆ ಕೇಳೋದು ಬಿಡಿ ತಪ್ಪಿದ್ದೂ ಕ್ಷಮೆ ಕೇಳದ ಜನರೇ ಜಾಸ್ತಿ ಆಗಿದ್ದಾರಲ್ಲ ಇದೆ ವಿಪರ್ಯಾಸ..ಇಂತವರ ನಡುವೆ ಹೀಗೊಂದು ಯೋಚನೆ ತುಂಬಾ ಚಂದ..ಒಳ್ಳೆದಾಗಲಿ...:)mkeelarhttps://www.blogger.com/profile/18230491110231068517noreply@blogger.comtag:blogger.com,1999:blog-4647415918395601818.post-56815952432772346262013-12-28T09:43:08.804-08:002013-12-28T09:43:08.804-08:00ಸುಖದಲ್ಲೂ ದುಃಖದಲ್ಲೂ ನಿನ್ನನ್ನು ನೀನು ಹೇಗೆ ಪ್ರೀತಿಸಿಕೊಳ...ಸುಖದಲ್ಲೂ ದುಃಖದಲ್ಲೂ ನಿನ್ನನ್ನು ನೀನು ಹೇಗೆ ಪ್ರೀತಿಸಿಕೊಳ್ಳುತ್ತೀದ್ದೀಯೋ ಬೇರೆಯವರನ್ನೂ ಸಹ ಹಾಗೆಯೇ ಪ್ರೀತಿಸು..<br /><br />ತುಂಬಾ ಇಷ್ಟವಾದ ಸಾಲು.... <br /><br />ಸಖತ್ ಇಷ್ಟ ಆಯ್ತು ಬರಹ....Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-4647415918395601818.post-88778258120226804452013-12-28T05:43:45.785-08:002013-12-28T05:43:45.785-08:00ಸೂಪರ್ ರಾಘಣ್ಣ..
ಆದ್ರೆ ನಮ್ಮ ತಪ್ಪಿಲ್ಲದಿದ್ದರೂ ಕ್ಷಮೆ ಕೇ...ಸೂಪರ್ ರಾಘಣ್ಣ..<br />ಆದ್ರೆ ನಮ್ಮ ತಪ್ಪಿಲ್ಲದಿದ್ದರೂ ಕ್ಷಮೆ ಕೇಳೋದ್ರಲ್ಲಿ ತಪ್ಪಿಲ್ಲ ಅನ್ನೋ ಭಾವ ನನಗೆ ಮೂಡಿದ್ದು ಇತ್ತೀಚೆಗಷ್ಟೇ. ವಾದದಲ್ಲಿ ಗೆದ್ದು ಸ್ನೇಹವನ್ನು ಕಳೆದುಕೊಳ್ಳೋದಕ್ಕಿಂತ ಒಂದು ನಗು , ಸ್ನೇಹಿತರನ್ನು ಉಳಿಸುಕೊಳ್ಳುವಿಕೆಯ ಭಾಗವಾದ ಸೋಲೊಪ್ಪಿಕೊಳ್ಳುವಿಕೆಯೇ ಮೇಲು ಅಂತಂದುಕತ್ತಿ. ಆದ್ರೂ ನೂರರಲ್ಲಿ ಆತ್ಮಸಂತೋಷ ಕೊಟ್ಟಂತ ಈ ತರದ ಗೆಲುವುಗಳು ಒಂದಕಿಯಲ್ಲಿ ಇರಬಹುದೇನೋ ಅಷ್ಟೇ :-(<br /><br />ವ್ಯಕ್ತಿತ್ವದ ಬಗ್ಗೆಯೂ ಚೆನ್ನಾಗಿ ಬರದ್ದಿ. ಇಂಗ್ಲೀಷಲ್ಲಿ ಒಂದು ಮಾತಿದ್ದು . Personality is not the one which you show when eveybody sees. It is one which you will be when no boday sees ಅಂತ. ಯಂಡಮೂರಿಯವರನ್ನು ನೆನೆದು ನಮ್ಮನ್ನೂ ಭಾವಪ್ರವಾಹದಲ್ಲಿ ತೋಯಿಸಿಬಿಟ್ಟಿದ್ದೀರ :-) ಮುಂಬರೋ ವರ್ಷದಲ್ಲಾದರೂ ಆತ್ಮಸಂತೋಷ ಕೊಡುವಂತಹ ಕೆಲಸಗಳಲ್ಲಿ ಹೆಚ್ಚೆಚ್ಚು ತೊಡಗಬೇಕು ಅನ್ನೋ ಭಾವದಲ್ಲಿ..<br /><br />-ಪ್ರಶಸ್ತಿprashastihttps://www.blogger.com/profile/11208960340052384306noreply@blogger.comtag:blogger.com,1999:blog-4647415918395601818.post-24117838615902413182013-12-28T03:52:14.126-08:002013-12-28T03:52:14.126-08:00ನಿಜ ರಾಘು ತುಂಬಾ ಮಚ್ಯುವರ್ಡ ಬರಹ. ಜೀವನದಲ್ಲಿ ಚಿಕ್ಕ ಚಿಕ್...ನಿಜ ರಾಘು ತುಂಬಾ ಮಚ್ಯುವರ್ಡ ಬರಹ. ಜೀವನದಲ್ಲಿ ಚಿಕ್ಕ ಚಿಕ್ಕ ಅಂಶಗಳೂ ಸಹ ವಕ್ತಿತ್ವ ಮತ್ತು ಬದುಕಿನ ದಿಕ್ಕನ್ನು ಬದಲಿಸುವ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ. ಆದರೆ ಎಷ್ಟೋ ಬಾರಿ ನಾವು ಅವಕ್ಕೆಲ್ಲಾ ಪ್ರಾಮುಖ್ಯತೆಯನ್ನೆ ಕೊಡುವುದಿಲ್ಲ. ಅಥವಾ ಕೊಡುವ ಸಹನೆಯೇ ನಮಗಿರುವುದಿಲ್ಲ. ಖಂಡಿತ ಏನನ್ನೂ ನಿರೀಕ್ಷಿಸದ ಪ್ರೀತಿ, ಮತ್ತು ಕೆಲಸ, ಅಂದ್ರೆ ನಿಷ್ಕಾಮ ಕರ್ತವ್ಯ ಪಾಲನೆ ಅಷ್ಟು ಸುಲಭವಾಗಿ ಸಿದ್ಧಿಸುವಂತದ್ದಲ್ಲ. ಎಷ್ಟೋ ಬಾರಿ ನಮ್ಮ ಅಂತಹ ಸಾಧಕರಿರುತ್ತಾರೆ ನಾವು ಗಮನಿಸಿರುವುದೇ ಇಲ್ಲ.<br /> VINAYAK MENASUMANEhttps://www.blogger.com/profile/15329642166780530946noreply@blogger.comtag:blogger.com,1999:blog-4647415918395601818.post-12397557075344273322013-12-28T01:33:57.754-08:002013-12-28T01:33:57.754-08:00ನಿಜವಾದ ಮಾತು...
ಎಲ್ಲ ತರಹದ ಸತ್ವ ನಮ್ಮೆಲ್ಲರಲ್ಲಿಯೂ ಇದೆ...ನಿಜವಾದ ಮಾತು... <br />ಎಲ್ಲ ತರಹದ ಸತ್ವ ನಮ್ಮೆಲ್ಲರಲ್ಲಿಯೂ ಇದೆ...<br />ನಾವದನ್ನು ಗಮನಿಸಿಕೊಳ್ಳಬೇಕಷ್ಟೇ....<br /><br />ಧನ್ಯವಾದ ಅಕ್ಕಾ.........ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4647415918395601818.post-47942023958252730522013-12-28T00:56:05.464-08:002013-12-28T00:56:05.464-08:00ಪುಟ್ಟ ಬರಹದಲ್ಲಿ ದೊಡ್ಡ ತತ್ವವನ್ನು ಸರಳವಾಗಿ ಹೇಳಿದ್ದೀ.. ...ಪುಟ್ಟ ಬರಹದಲ್ಲಿ ದೊಡ್ಡ ತತ್ವವನ್ನು ಸರಳವಾಗಿ ಹೇಳಿದ್ದೀ.. ನಿಜವೇ.. ನಿರೀಕ್ಷೆಯಿಲ್ಲದೇ ಪ್ರೀತಿಸುವುದ ಕಲಿತರೆ ನೋವೇ ಇರುವುದಿಲ್ಲ. ನಮ್ಮ ಮನಸ್ಸನ್ನು ಗೆಲ್ಲುವ ಪರಿ ಕಂಡುಕೊಂಡರೆ ಬದುಕಿಗೆ ಸೋಲೇ ಇರುವುದಿಲ್ಲ! ತುಂಬ ಒಳ್ಳೆಯ ಬರಹ.maanasa saarovrahttps://www.blogger.com/profile/14088976224552347105noreply@blogger.comtag:blogger.com,1999:blog-4647415918395601818.post-87719604578577916302013-12-27T23:43:36.030-08:002013-12-27T23:43:36.030-08:00ಯಂಡಮೂರಿಯನ್ನು ನೆನೆದು ಬಿಟ್ಟದ್ದಲ್ಲಾ ಪೂರ್ತಿ ನೆನೆಸಿಬಿಟ್...ಯಂಡಮೂರಿಯನ್ನು ನೆನೆದು ಬಿಟ್ಟದ್ದಲ್ಲಾ ಪೂರ್ತಿ ನೆನೆಸಿಬಿಟ್ಟಿದ್ದೀನಿ....<br /><br />ಶೂನ್ಯದಿಂದ ಶುರುವಾದರೆ ಸಿಕ್ಕ ಗೆಲುವೆಲ್ಲವೂ ಕೂಡಾ ನಮಗೆ + ಆಗ್ತಾನೇ ಹೋಗುತ್ವೆ...<br />ಹೆಚ್ಚು ಅಂಕ ಪಡೆದವರಿಗೆ ಕಡಿಮೆಯಾಗುವ ಭಯ ಇರುತ್ತೆ....<br />ಆದರೆ ಶೂನ್ಯದಿಂದ ಶುರುವಾದಾಗ ಆ ಭಯವೇ ಇಲ್ಲಾ...<br />ನೀ ಹೇಳಿದ ಮಾತಿಗಷ್ಟೇ ಸೀಮಿತ ಈ ನನ್ನ ಮಾತು....<br /><br />ಬರ್ತಾ ಇರಿ ದೊರೆಗಳೇ....<br /> ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4647415918395601818.post-69821427467819483822013-12-27T22:46:12.718-08:002013-12-27T22:46:12.718-08:00ರಾಘೂ -
ಯಾಕೋ ತುಂಬಾನೇ ಇಷ್ಟ ಆತು ಕಣೋ...
ಸುಖದಲ್ಲೂ ದುಃಖ...ರಾಘೂ - <br />ಯಾಕೋ ತುಂಬಾನೇ ಇಷ್ಟ ಆತು ಕಣೋ...<br />ಸುಖದಲ್ಲೂ ದುಃಖದಲ್ಲೂ ನಿನ್ನನ್ನು ನೀನು ಹೇಗೆ ಪ್ರೀತಿಸಿಕೊಳ್ಳುತ್ತೀದ್ದೀಯೋ "ಬೇರೆಯವರನ್ನೂ ಸಹ" ಹಾಗೆಯೇ ಪ್ರೀತಿಸು... ಈ ಮಾತಿಗೆ ಬಂದರೆ ನನ್ನ ಗೆಲುವು ಬರೀ ಶೂನ್ಯ... :(<br />ಹುಟ್ಟಿನಿಂದ ಬಂದಿಲ್ಲದಿದ್ದರೂ ಪ್ರಜ್ಞಾಪೂರ್ವಕವಾಗಿಯಾದರೂ ಒಂದಷ್ಟು ಪ್ರೀತಿಸುವುದ ತಿಳಿಯಬೇಕಿದೆ - ಕಲಿಯಬೇಕಿದೆ...<br />ನಮ್ಮ ಪ್ರೀತಿಯ ಬರಹಗಾರ ಯಂಡಮೂರಿಯನ್ನೂ ನೆನೆದುಬಿಟ್ಟಿದೀಯಾ... <br />ಚಂದದ ಬರಹ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.com